ಫೆಬ್ರವರಿ 1 , 2023 ರಂದು ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ಅವರು ಮಂಗಳೂರಿನಲ್ಲಿರುವ Indian coast gaurd ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯ ಗುರುಗಳಾದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯ ವೃಂದದವರು ವೈವಿಧ್ಯಮಯ ಶಾಸ್ತ್ರೀಯ ಜಾನಪದ ಮತ್ತು ದೇಶಭಕ್ತಿ ಗೀತೆಯ ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.
Read More
Performed Punyabhoomi Bharatha at Amrithadhaara Goshaala, kairangala on 29th January 2023
Read More
Chandrashekhar Shetty, Director of Sanathana Natyalaya conferred with Tulunada Sushaasana Amritha Bharathi Award at this program. ಮಂಗಳೂರು: ‘ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿ ಸುತ್ತಿದೆ. ಕಾಶ್ಮೀರ ಎಂದಿಗೂ ದೇಶದ ಸಿಂಧೂರ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಸುಶಾಸನ ಸಮಿತಿ ವತಿಯಿಂದ ಏರ್ಪಡಿಸಿದ್ದ ‘ಕಾಶ್ಮೀರ ವಿಜಯ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ‘ದೇಶ ಭಕ್ತಿ ಯಾವತ್ತೂ ಜಾಗೃತವಾಗಿರಬೇಕು. ದೇಶಭಕ್ತಿ ಮೂಡಿಸಲು […]
Read More
Performed Punyabhoomi Bharatha at Southadka Sri Mahaganapathi Kshethra on 25th January 2023.
Read More
ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಶತ ಸಂಭ್ರಮದ ನಿಮಿತ್ತ ಸನಾತನ ನೃತ್ಯಾಂಜಲಿ ಪ್ರಸ್ತುತಪಡಿಸಲಾಯಿತು.
Read More
Students of Sanathana Natyalaya Mangalore performed Bharathanatyam at Kadri Manjunatheshwara temple on 17th January 2023.
Read More
ಮಂಗಳೂರು: ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಶುಭಾರಂಭವು ಜನವರಿ 14 ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ನಮ್ಮ ಸುತ್ತಲಿರುವ ಎಲ್ಲಾ ವಸ್ತುಗಳಲ್ಲಿಯೂ ದೇವರನ್ನು ನೋಡುವ ಕಲ್ಪನೆ ಭಾರತದ್ದು, ಕಲ್ಲು, ಮಣ್ಣು, ಮರ, ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಪ್ರವೃತ್ತಿ ಭಾರತೀಯರದ್ದು, ಇದು ಪ್ರಕೃತಿಗೆ ಪೂರಕವಾದ ವಿಚಾರವಾಗಿದೆ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ನಗರದ ಕುದ್ದುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆಯ ಕಾಠ್ಯಕ್ರಮದಲ್ಲಿ ಭಾನುವಾರ ರಾಷ್ಟ್ರಧರ್ಮ […]
Read More
ಮಂಗಳೂರು: ಜೀವನದಲ್ಲಿ ಸಂಸ್ಕಾರ ಇದ್ದರೆ ಮಾತ್ರ ನಾವು ಪರಿಪೂರ್ಣವಾಗಿ ಬದುಕಲು ಸಾಧ್ಯ. ಭಾರತದಲ್ಲಿ ಕಲಾ ಪ್ರಕಾರಗಳು ಜೀವನಕ್ಕೆ ಅಗತ್ಯ ಸಂಸ್ಕಾರಗಳನ್ನು ಕೊಡಬಲ್ಲವು ಎಂದು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಹೇಳಿದರು. ಅವರು ಶನಿವಾರ ನಗರದ ಕುದ್ಮುಲ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40 ನೇ ವರ್ಷಾಚರಣೆಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶೇಣಿ ಮುರಳಿ ಅವರಿಂದ ಶ್ರೀಹರಿದರ್ಶನ ಎಂಬ ಹರಿಕತೆ, ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿಶೇಖರ್, […]
Read More
Presented beautiful composition of DVG’s Anthapura Geethe – Yeni Mhaanandave at 86th Akhila Bharatha Saahithya Sammelana held at Haaveri on Saturday 7th January 2023.
Read More
ಮಂಗಳೂರಿನ ಸನಾತನ ನಾಟ್ಯಾಲಯ ಮತ್ತು ನೃತ್ಯಾಂಗನ್ ಸಂಸ್ಥೆ ಜಂಟಿಯಾಗಿ ನೃತ್ಯ ವಾಹಿನಿ ಎಂಬ ಕಾರ್ಯಕ್ರಮವು ನವೆಂಬರ್ 5 ರಂದು ಶನಿವಾರ ಸಂಜೆ 5.45 ಕ್ಕೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ನಾಟ್ಯಂಜಲಿ ಕಲಾ ಅಕಾಡೆಮಿ, ಸುರತ್ಕಲ್ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ ಇವರ ಶಿಷ್ಯೆಯರಾದ ಕುಮಾರಿ ನಂದಿತಾ ಆಚಾರ್ ಮತ್ತು ವಿಧಿಶ ಬೈಕಂಪಾಡಿ ಯುಗಳ ನೃತ್ಯ ಪ್ರದರ್ಶನ ನೀಡಿದರು. ಬೆಂಗಳೂರಿನ ಅರುಣ ಭಾರ್ಗವಿ ಅವರಿಂದ ಏಕಾರ್ಥ […]
Read More