Sanathana Natyalaya

ನ. 18 ರಂದು ಸನಾತನ ಜ್ಞಾನಾಮೃತ ಮತ್ತು ಭರತನಾಟ್ಯ

ದಿನಾಂಕ 18-11-2018 ರಂದು ಮಂಗಳೂರಿನ ಪುರಭವನದಲ್ಲಿ 2018 ರ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಯಲ್ಲಿ 90% ಹೆಚ್ಚು ಅಂಕ ಗಳಿಸಿದ ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಸನಾತನ ಜ್ಞಾನಾಮೃತ ಕಾರ್ಯಕ್ರಮವು ಡಾ. ಸತೀಶ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. More Photos Photos of Sanathana Jnanamrutha Program

Read More

ಸೆ. 21 – ಸನಾತನ ಗೀತಾಮೃತ ಮತ್ತು ಭರತನಾಟ್ಯ

ಸೆ. 21 ರಂದು ಪುರಭವನದಲ್ಲಿ ‘ಸನಾತನ ಗೀತಾಮೃತ’ ಕಾರ್ಯಕ್ರಮವು ನಡೆಯಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜನಿ ಮಹಾರಾಜ್ ಆಶೀರ್ವಚನ ನೀಡಿದರು. ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಭಗವದ್ಗೀತೆಯಲ್ಲಿ ಜೀವನದ ಮೌಲ್ಯಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಉದ್ಯಮಿ ಎಂ. ಶಿವಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಾಟ್ಯಾಲಯದ ಮಕ್ಕಳು 3 ತಿಂಗಳಿನಿಂದ ಭಗವದ್ಗೀತೆ ಕಂಠಪಾಠ ಮಾಡಿದ್ದು ಇದರ ಸಮಾರೋಪ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ವಿದುಷಿ […]

Read More

Program at Surathkal Maarigudi Temple 

On 7th Sept. 2018 at Surathkal Maarigudi Temple performed dance program on the occasion of Shraavana Shukravaara. Chandrasekhar Shetty and Srilatha Nagaraj being felicitated at this occasion by the committee. Media Reports

Read More

ಆಟಿಡೊಂಜಿ ದಿನ

ಸನಾತನ ನಾಟ್ಯಾಲಯದಲ್ಲಿ 13-8-2018 ರಂದು ಆಟಿಡೊಂಜಿ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಹಾಗೂ ನೃತ್ಯ ಗುರು ಶ್ರೀಮತಿ ಶಾರದಾಮಣಿ ಚಂದ್ರಶೇಖರ್ ಉಪಸ್ಥಿತರಿದ್ದರು. ಶ್ರೀಮತಿ ರತ್ನಾವತಿ ಬೈಕಾಡಿ ಅವರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಆಷಾಢ ಮಾಸದ ವಿಶೇಷತೆಯನ್ನು ಅರಿತು ಆಟಿಯ ವಿಶೇಷ ಖಾದ್ಯಗಳನ್ನು ಸವಿಯುತ್ತ ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗನ್ನು ಆಸ್ವಾದಿಸಲಾಯಿತು.

Read More

ಆಗಸ್ಟ್ 17 : ಸುಂದರ-ಮುರಳಿ ಪ್ರಶಸ್ತಿ ಪ್ರದಾನ ಸಮಾರಂಭ

ಸನಾತನ ನಾಟ್ಯಾಲಯ ಮಂಗಳೂರು ವತಿಯಿಂದ ಪುರಭವನದಲ್ಲಿ ‘ಸುಂದರ-ಮುರಳಿ; ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ -08-2018 ರಂದು ನಡೆಯಿತು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ  ಸಂಗೀತ ವಿದ್ವಾನ್ ಎನ್. ಕೆ. ಸುಂದರಾಚಾರ್ಯ, ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ, ಸಂಗೀತ ಗುರು ಕೆ. ಮುರಳೀಧರ್ ಉಡುಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ವಿದುಷಿ ಕೃಷ್ಣವೇಣಿ ಹೆಬ್ಬಾರ್ ಕಂರ್ಬಿತ್ತಿಲ್,  ಸಂಗೀತ ವಿದ್ವಾನ್ ಎನ್. ಕೆ. ಸುಂದರಾಚಾರ್ಯ ಸಂಸ್ಮರಣಾ ಪ್ರಶಸ್ತಿಯನ್ನು ಸಂಗೀತ ಗುರು ಹಾಗೂ ಸಂಘಟಕಿ — ನಾಟ್ಯಾಚಾರ್ಯ […]

Read More

Testimonials

For the sustenance and propagation of the Indian classical dance form – Bharathanatyam, Sanathana natyalaya is striving hard to its fullest potential. The need of spreading this dance form to...

Vidushi Artha Perla