Sanathana Natyalaya

ಹುಲಿಯೂರು ದುರ್ಗದಲ್ಲಿ ಪುಣ್ಯಭೂಮಿ ಭಾರತ

ಸಂಸ್ಕಾರ ಭಾರತೀ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್‌ 15 ರಂದು ಹುಲಿಯೂರುದುರ್ಗದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಪುಣ್ಯಭೂಮಿ ಭಾರತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

Read More

ಬೆಂಗಳೂರಿನಲ್ಲಿ ಪುಣ್ಯಭೂಮಿ ಭಾರತ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಸಂಸ್ಕಾರ ಭಾರತೀ ಸಹಯೋಗದೊಂದಿಗೆ ಶ್ರೀ ಪೆಂಡಾಕುರ್‌ ವಿರೂಪಾಕ್ಷ ಹಾಗೂ ಶ್ರೀಮತಿ ರಾಜಲಕ್ಷ್ಮಿ ಮತ್ತು ಹೆಚ್.‌ ಎನ್.‌ ಆನಂದ್‌ ಸ್ಮರಣಾರ್ಥ ಆಗಸ್ಟ್‌ 14 ರಂದು ಬೆಂಗಳೂರಿನಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಪುಣ್ಯಭೂಮಿ ಭಾರತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.  

Read More

ತಿಪಟೂರಿನಲ್ಲಿ ಪುಣ್ಯಭೂಮಿ ಭಾರತ

ಮರ್ಚೆಂಟ್ಸ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿ. ತಿಪಟೂರು ಇದರ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ತಿಪಟೂರಿನಲ್ಲಿ ಆಗಸ್ಟ್‌ 13 ರಂದು ಪುಣ್ಯಭೂಮಿ ಭಾರತ ಕಾರ್ಯಕ್ರಮವನ್ನು ಸನಾತನ ನಾಟ್ಯಾಲಯದ ವತಿಯಿಂದ ಪ್ರಸ್ತುತಪಡಿಸಲಾಯಿತು.

Read More

ಮಾತೃವಂದನ

ಆಗಸ್ಟ್‌ 7 ರಂದು ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್‌ ಅವರು ಮಾತೃವಂದನ ನಡೆಸಿಕೊಟ್ಟರು. ಗುರು ಶಾರದಾಮಣಿ ಶೇಖರ್‌ ಅವರು ಸನಾತನ ನಾಟ್ಯಾಲಯದ ಹಿರಿಯ ಪಾಲಕರಾದ ಶ್ರೀಮತಿ ಪದ್ಮಾವತಿ ಜೆ. ಶೇಖ ಅವರಿಗೆ ಪಾದಪೂಜೆ ನೆರವೇರಿಸಿದರು. ನಾಟ್ಯಾಲಯದ ವಿದ್ಯಾರ್ಥಿಗಳು ತಮ್ಮ ತಾಯಂದಿರಿಗೆ ಪಾದಪೂಜೆ ನೆರವೇರಿಸಿ ಮಾತೃವಂದನೆ ಸಲ್ಲಿಸಿದರು. View more Photos Matruvandana 2022  

Read More

ಆಟಿಡೊಂಜಿ ದಿನ

ಶ್ರೀ ವಿನಾಯಕ ಫ್ರೆಂಡ್ಸ್‌ ಕ್ಲಬ್‌ (ರಿ.) ಬಿಜೈ ಕಾಪಿಕಾಡ್‌ ವತಿಯಿಂದ ಏರ್ಪಡಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ವಿದುಷಿ ಶ್ರೀಮತಿ ಲಲಿತಾ ನಾಗರಾಜ್‌ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

Read More

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸನಾತನ ನೃತ್ಯಾಂಜಲಿ

ಜುಲೈ 24 ರಂದು ಸಿರಿಚಾವಡಿ, ತುಳು ಭವನ, ಉರ್ವ ಸ್ಟೋರ್‌ನಲ್ಲಿ 9 ನೇ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಸನಾತನ ನೃತ್ಯಾಂಜಲಿ ಕಾರ್ಯಕ್ರಮ ನಡೆಯಿತು.

Read More

ಭಗವದ್ಗೀತಾ ಅಭಿಯಾನ ಉದ್ಘಾಟನೆ

ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ಜುಲೈ 8 ರಂದು ಭಗವದ್ಗೀತಾ ಕಂಠಪಾಠ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸನಾತನ ನಾಟ್ಯಾಲಯದ ಹಿರಿಯ ಪಾಲಕರಾದ ಶ್ರೀಮತಿ ಪದ್ಮಾವತಿ ಜೆ ಶೇಖ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾರದಾ ಮಹಿಳಾ ವೃಂದದ ಅಧ್ಯಕ್ಷೆ ಸತ್ಯವತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಅವರು ಉಪಸ್ಥಿತರಿದ್ದರು. ರಾಮಕೃಷ್ಣ ಆಶ್ರಮದ ಹಳೆ ವಿದ್ಯಾರ್ಥಿ ಶ್ರೀಯುತ ಸತ್ಯನಾರಾಯಣ್ ಇವರು ವಿದ್ಯಾರ್ಥಿಗಳಿಗೆ […]

Read More

ಚಂದ್ರಶೇಖರ್ ಶೆಟ್ಟಿಯವರಿಗೆ ಸನ್ಮಾನ

ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ, ದಕ್ಷಿಣ ಕನ್ನಡ ವಿಭಾಗೀಯ ಸಮಿತಿ ವತಿಯಿಂದ ನಡೆದ ನಡೆದ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿಯವರು ಕುಟುಂಬ ಪದ್ಧತಿಯ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಇವರನ್ನು ಗೌರವಿಸಲಾಯಿತು.  

Read More

Testimonials

Sanathana Natyalaya is much more than just a dance school for many. It is a home, a community, a group of people that want to support each other unconditionally to...

Shalmalee Ghate