ದಿನಾಂಕ 20-11-21 ರಂದು ಸನಾತನ ನಾಟ್ಯಾಲಯದಲ್ಲಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಳಮೂಲೆಯವರ ನೇತೃತ್ವದಲ್ಲಿ ನಟರಾಜ ದೇವರಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟಾವಧಾನ ಸೇವೆ ಶಾಸ್ತ್ರೋಕ್ತವಾಗಿ ನೆರವೇರಿತು.
ದಿನಾಂಕ 20-11-21 ರಂದು ಸನಾತನ ನಾಟ್ಯಾಲಯದಲ್ಲಿ ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಳಮೂಲೆಯವರ ನೇತೃತ್ವದಲ್ಲಿ ನಟರಾಜ ದೇವರಿಗೆ ರುದ್ರಾಭಿಷೇಕ ಪಂಚಾಮೃತ ಅಭಿಷೇಕ ಅಷ್ಟಾವಧಾನ ಸೇವೆ ಶಾಸ್ತ್ರೋಕ್ತವಾಗಿ ನೆರವೇರಿತು.