20-6-2021 ರಂದು ರಂಗವಿಹಾರ – ಕರಾವಳಿಯ ಸಾಂಸ್ಕೃತಿಕ ಜಗತ್ತಿನ ಅನಾವರಣ ವತಿಯಿಂದ ನಮ್ಮ ಕುಡ್ಲ ಚಾನೆಲ್ನಲ್ಲಿ ಏರ್ಪಡಿಸಲಾಗಿದ್ದ ರಂಗ ಪುನಶ್ಚೇತನ : ಎಂದು ? ಹೇಗೆ ? ಕರಾವಳಿಯ ಸಾಂಸ್ಕೃತಿ ಜಗತ್ತು ಮರುಜೀವ ಪಡೆದೀತೇ ಎಂಬ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಅವರು ಅತಿಥಿಗಳಾಗಿ ಪಾಲ್ಗೊಂಡರು.