ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಭ್ರಾಮರಿ ವೇದಿಕೆಯಲ್ಲಿ ಸನಾತನ ನಾಟ್ಯಾಲಯ ಮಂಗಳೂರು ವತಿಯಿಂದ ಪುಣ್ಯಭೂಮಿ ಭಾರತ ಎಂಬ ಕಥಾನಕವುಳ್ಳ ಭರತನಾಟ್ಯ ಕಾರ್ಯಕ್ರಮವು 1-2-2020 ರಂದು ನಡೆಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಸಂಭ್ರಮದ ಅಂಗವಾಗಿ ಶ್ರೀ ಭ್ರಾಮರಿ ವೇದಿಕೆಯಲ್ಲಿ ಸನಾತನ ನಾಟ್ಯಾಲಯ ಮಂಗಳೂರು ವತಿಯಿಂದ ಪುಣ್ಯಭೂಮಿ ಭಾರತ ಎಂಬ ಕಥಾನಕವುಳ್ಳ ಭರತನಾಟ್ಯ ಕಾರ್ಯಕ್ರಮವು 1-2-2020 ರಂದು ನಡೆಯಿತು.