ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆದ ರಾಮೋತ್ಸವದಲ್ಲಿ ಮಂಗಳೂರು ಸನಾತನ ನಾಟ್ಯಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತನಾಗರಾಜ್ ಶಿಷ್ಯರಿಂದ ಆದರ್ಶ ಗೋಖಲೆ ನೀರೂಪಣೆಯ ಪುಣ್ಯ ಭೂಮಿ ಭಾರತ ನುಡಿ ನಾದ ನಾಟ್ಯಾಮೃತ ಪ್ರದರ್ಶಿಸಲ್ಪಟ್ಟಿತು.
ಮಂಗಳೂರು ಕೇಂದ್ರ ಮೈದಾನದಲ್ಲಿ ನಡೆದ ರಾಮೋತ್ಸವದಲ್ಲಿ ಮಂಗಳೂರು ಸನಾತನ ನಾಟ್ಯಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತನಾಗರಾಜ್ ಶಿಷ್ಯರಿಂದ ಆದರ್ಶ ಗೋಖಲೆ ನೀರೂಪಣೆಯ ಪುಣ್ಯ ಭೂಮಿ ಭಾರತ ನುಡಿ ನಾದ ನಾಟ್ಯಾಮೃತ ಪ್ರದರ್ಶಿಸಲ್ಪಟ್ಟಿತು.