ನಮ್ಮ ಕುಡ್ಲ ಚಾನೆಲ್ನಲ್ಲಿ ದಸರಾ ವಿಶೇಷ ಸಂಭ್ರಮ 2021 ಪ್ರಯುಕ್ತ ಏರ್ಪಡಿಸಲಾದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಸನಾತನ ನಾಟ್ಯಾಲಯದ ವಿದುಷಿ ಶ್ರವಣ ವೇಣೂರು ಅವರು ನೃತ್ಯಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು.
ನಮ್ಮ ಕುಡ್ಲ ಚಾನೆಲ್ನಲ್ಲಿ ದಸರಾ ವಿಶೇಷ ಸಂಭ್ರಮ 2021 ಪ್ರಯುಕ್ತ ಏರ್ಪಡಿಸಲಾದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಸನಾತನ ನಾಟ್ಯಾಲಯದ ವಿದುಷಿ ಶ್ರವಣ ವೇಣೂರು ಅವರು ನೃತ್ಯಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು.