ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಟಾನ ಮಂಗಳೂರು (ಸನಾತನ ಶಾಖೆ, ಕದ್ರಿ ಶಾಖೆ, ಕೃಷ್ಣ ಮಂದಿರ ಶಾಖೆ, ಪಡೀಲ್ ಶಾಖೆ, ಭಗವತಿ ಶಾಖೆಗಳ ಸಂಯೋಗದೊಂದಿಗೆ) ವರ್ಚುವಲ್ ಮುಖಾಂತರ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಸನಾತನ ನಾಟ್ಯಲಯದ ನಿರ್ದೇಶಕರಾದ ಶ್ರೀ ಚಂದ್ರಶೇಖರ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಶುಭ ನುಡಿಗಳನ್ನಾಡಿದರು.